ದಿನಾಂಕ 26.10.2024 ನೆಯ ಶನಿವಾರ ಬಾಗಲಕೋಟ ವಿದ್ಯಾಗಿರಿಯಲ್ಲಿ ಇರುವ ಸಾಯಿ ಮಂದಿರದ ಭಕ್ತಿ ಭವನ ದಲ್ಲಿ ಬಾಗಲಕೋಟ,ನವನಗರ,ಶಿರೂರು ಹಾಗೂ ತುಳಸಿಗೆರಿ ವಲಯಮಟ್ಟದ ಅಂಗನವಾಡಿ ಕಾರ್ಯಕರ್ತರಿಗೆ ತಡವಾದ ಬೆಳವಣಿಗೆ ಮಕ್ಕಳನ್ನು ಗುರುತಿಸುವ ಕುರಿತು ತರಬೇತಿ ಕಾರ್ಯಕ್ರಮ